ಗಂಗ ಆಡಳಿತಗಾರನ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ಅವರು, ರಾಜಧಾನಿಯನ್ನು ಬೆಂಗಳೂರಿನ ಸಮೀಪದ ಮನ್ನೆಗೆ ಸ್ಥಳಾಂತರಿಸಿದರು. ಅಲ್ಲಿ ಅವರು, ರಾಷ್ಟ್ರಕೂಟರ ವಿರುದ್ಧ ಅನೇಕ ಯುದ್ಧಗಳನ್ನು ಮಾಡಿದರು.
2. ಅವರು, ಪಲ್ಲವ ರಾಜ ನಂದಿವರ್ಮನನ್ನು ಸೋಲಿಸಿದರು ಮತ್ತು "ಪೆರ್ಮಾನಂದಿ" ಎಂಬ ಬಿರುದನ್ನು ಪಡೆದರು.
3. ಅವರಿಗೆ, ಭೀಮಕೋಪ, ರಣಭಾಜನ, ಮತ್ತು ರಾಜಕೇಸರಿ ಎಂಬ ಬಿರುದುಗಳಿದ್ದವು.
ಮೇಲಿನ ಹೇಳಿಕೆಗಳು ಉಲ್ಲೇಖಿಸುತ್ತಿರುವ ರಾಜ ಯಾರು?1
ರಾಚಮಲ್ಲ 4
2
ದುರ್ವಿನೀತ
3
ಶಿವಮಾರ 2
4
ಶ್ರೀ ಪುರುಷ