ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಸರಿಯಾದ ಉತ್ತರವನ್ನು ಆರಿಸಿ
- ಕದಂಬರು, ಶಾತವಾಹನರ ನಂತರ, ಕರ್ನಾಟಕದಲ್ಲಿ ಸ್ಥಾಪನೆಯಾದ ಎರಡನೇ ರಾಜವಂಶವಾಗಿದೆ.
- ಮಯೂರಶರ್ಮನು, ಈ ರಾಜವಂಶದ ಸ್ಥಾಪಕ ಮತ್ತು ಶ್ರೇಷ್ಠ ರಾಜ.
- ಚಿತ್ರದುರ್ಗದ ಚಂದ್ರವಳ್ಳಿ ಶಾಸನದ ಪ್ರಕಾರ, ಮಯೂರವರ್ಮ ಚಂದ್ರಾವತಿ ಕೆರೆಯ ಗೋಡೆಯ ಎತ್ತರವನ್ನು ಹೆಚ್ಚಿಸಿದನೆಂದು ಹೇಳಲಾಗುತ್ತದೆ.
1
ಎಲ್ಲಾ ಸರಿಯಾಗಿವೆ
2
1 ಮತ್ತು 2 ಮಾತ್ರ
3
1 ಮತ್ತು 3 ಮಾತ್ರ
4
2 ಮತ್ತು 3 ಮಾತ್ರ