ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಸರಿಯಾದ ಉತ್ತರವನ್ನು ಆರಿಸಿ

  1. ಕದಂಬರು, ಶಾತವಾಹನರ ನಂತರ, ಕರ್ನಾಟಕದಲ್ಲಿ ಸ್ಥಾಪನೆಯಾದ ಎರಡನೇ ರಾಜವಂಶವಾಗಿದೆ.
  2. ಮಯೂರಶರ್ಮನು, ಈ ರಾಜವಂಶದ ಸ್ಥಾಪಕ ಮತ್ತು ಶ್ರೇಷ್ಠ ರಾಜ.
  3. ಚಿತ್ರದುರ್ಗದ ಚಂದ್ರವಳ್ಳಿ ಶಾಸನದ ಪ್ರಕಾರ, ಮಯೂರವರ್ಮ ಚಂದ್ರಾವತಿ ಕೆರೆಯ ಗೋಡೆಯ ಎತ್ತರವನ್ನು ಹೆಚ್ಚಿಸಿದನೆಂದು ಹೇಳಲಾಗುತ್ತದೆ.

1
ಎಲ್ಲಾ ಸರಿಯಾಗಿವೆ
2
1 ಮತ್ತು 2 ಮಾತ್ರ
3
1 ಮತ್ತು 3 ಮಾತ್ರ
4
2 ಮತ್ತು 3 ಮಾತ್ರ

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation