ಈ ಕೆಳಗೆ ನೀಡಲಾದ ಎರಡು ಹೇಳಿಕೆಗಳಲ್ಲಿ ಒಂದನ್ನು ಪ್ರತಿಪಾದನೆ (A) ಎಂದೂ ಇನ್ನೊಂದನ್ನು ಕಾರಣ (R) ಎಂದೂ ಲೇಬಲ್ ಮಾಡಲಾಗಿದೆ.

ಪ್ರತಿಪಾದನೆ (A) : ಔರಂಗಜೇಬನ ಕಲ್ಯಾಣ ರಾಜ್ಯದ ಪರಿಕಲ್ಪನೆಯು ಕೇವಲ ಸಂಪ್ರದಾಯ ಮುಸ್ಲಿಮರ ಉದ್ಧಾರ ಮತ್ತು ಸಂತೋಷವಾಗಿತ್ತು.

ಕಾರಣ (R) : ಔರಂಗಜೇಬನು ಅಧಿಕಾರಕ್ಕೆ ಬರುವ ಮೊದಲು ಮೊಗಲರ ಸಾಮ್ರಾಜ್ಯದಲ್ಲಿ ವಿದ್ಯಾವಂತ ಹಿಂದೂಗಳು ಕಂದಾಯ ಇಲಾಖೆಯಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು.

ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದುದ್ದನ್ನು ಗುರುತಿಸಿ.

1
(A) ಮತ್ತು (R) ಎರಡೂ ಸರಿಯಾಗಿವೆ ಹಾಗೂ (R) (A) ಗೆ ಸರಿಯಾದ ವಿವರಣೆಯಾಗಿದೆ
2
(A) ಮತ್ತು (R) ಎರಡೂ ಸರಿಯಾಗಿವೆ ಆದರೆ (R) (A) ಯ ಸರಿಯಾದ ವಿವರಣೆಯಲ್ಲಿ
3
(A) ಸರಿಯಾಗಿದೆ ಆದರೆ (R) ತಪ್ಪಾಗಿದೆ
4
(R) ಸರಿಯಾಗಿದೆ ಆದರೆ (A) ತಪ್ಪಾಗಿದೆ

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation