ವಿಜಯನಗರ ಸಾಮ್ರಾಜ್ಯದ ಬಗ್ಗೆ ತಪ್ಪು ಹೇಳಿಕೆಯನ್ನು ಆರಿಸಿ.
1
ಅವರು ಎಲ್ಲ ಧರ್ಮಗಳ ಬಗ್ಗೆ ಸಹಿಷ್ಣುತೆ ಹೊಂದಿದ್ದರು.
2
ಅವರು ತಮ್ಮ ರಾಜಧಾನಿಯಲ್ಲಿ ಮಸೀದಿಯನ್ನು ನಿರ್ಮಿಸಿದರು.
3
ಜೈನ ಮತ್ತು ವೈಷ್ಣವರ ನಡುವಿನ ಸಮಸ್ಯೆಗಳನ್ನು ಬುಕ್ಕರಾಯನು ಪರಿಹರಿಸಿದನು.
4
ಇತಿಹಾಸಕಾರ ಪರ್ಸಿ ಬ್ರೌನ್ ವಿಜಯನಗರದ ಕಲೆ ಮತ್ತು ಶಿಲ್ಪವು ನಾಗರ ಶೈಲಿಯ ವಾಸ್ತುಶಿಲ್ಪದ ವಿಕಸನೀಯ ರೂಪವಾಗಿದೆ ಎಂದು ಹೇಳಿದ್ದಾರೆ.