ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- 13ನೇ ಅಕ್ಟೋಬರ್ 2022 ರಂದು, ಕೇಂದ್ರ ಸರ್ಕಾರವು, ತೆಲಂಗಾಣ ಮತ್ತು ಆಂಧ್ರಪ್ರದೇಶವನ್ನು ಸಂಪರ್ಕಿಸುವ ಕೃಷ್ಣಾ ನದಿಗೆ ಅಡ್ಡಲಾಗಿ, ಪ್ರತಿಷ್ಠಿತ ʼಕೇಬಲ್ ಸ್ಟೇಡ್-ಕಮ್-ಸಸ್ಪೆನ್ಶನ್ ಬ್ರಿಜ್ʼ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.
- ಒಮ್ಮೆ ಪೂರ್ಣಗೊಂಡರೆ, ಸೇತುವೆಯು, ವಿಶ್ವದ ಈ ರೀತಿಯ 2 ನೇ ಮತ್ತು ಭಾರತದಲ್ಲಿ 1 ನೇಯದಾಗಿರುತ್ತದೆ.
- ಈ ಸೇತುವೆಯು, ಹೈದರಾಬಾದ್ ಮತ್ತು ತಿರುಪತಿ ನಡುವಿನ ಅಂತರವನ್ನು, 40 ಕಿ.ಮೀ ಕಡಿತಗೊಳಿಸುವ ನಿರೀಕ್ಷೆಯಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
1
ಕೇವಲ 2
2
1 ಮತ್ತು 2 ಎರಡೂ
3
1 ಮತ್ತು 3 ಎರಡೂ
4
ಎಲ್ಲಾ 1, 2 ಮತ್ತು 3