ನಿರ್ದೇಶನ: ಕೆಳಗಿನ ಪ್ರಶ್ನೆಯಲ್ಲಿ ಒಂದು ಹೇಳಿಕೆಯನ್ನು ನೀಡಲಾಗಿದೆ. ಅದರ ನಂತರ I ಮತ್ತು II ಸಂಖ್ಯೆಯ ಎರಡು ತೀರ್ಮಾನಗಳನ್ನು ನೀಡಲಾಗಿದೆ. ಇಲ್ಲಿ ಹೇಳಿಕೆಯ ಅಂಶಗಳನ್ನು ಸತ್ಯವೆಂದೇ ಪರಿಗಣಿಸಿ, ಎರಡೂ ತೀರ್ಮಾನಗಳನ್ನು ಪರಿಗಣಿಸಿ ಮತ್ತು ನೀಡಿರುವ ತೀರ್ಮಾನಗಳಲ್ಲಿ ಯಾವುದು ಸಮಂಜಸವಾದ ಅನುಮಾನವನ್ನು ಮೀರಿ, ಹೇಳಿಕೆಯಲ್ಲಿ ನೀಡಲಾದ ಮಾಹಿತಿಯ ಅನುಸಾರ ತಾರ್ಕಿಕವಾಗಿ ಅನುಸರಿಸುತ್ತದೆ ಎಂಬುದನ್ನು ನಿರ್ಧರಿಸಿ. ಉತ್ತರ ನೀಡಿ.
ಹೇಳಿಕೆಗಳೂ: ಶ್ವೇತ ಕ್ರಾಂತಿಯು ಭಾರತ ಸರ್ಕಾರದ, ಅತಿದೊಡ್ಡ ಮತ್ತು ಯಶಸ್ವಿ ಡೈರಿ ಉತ್ಪಾದನೆ ಮತ್ತು ಅಭಿವೃದ್ಧಿಯ ಚಳುವಳಿಗಳಲ್ಲಿ ಒಂದಾಗಿದೆ.
ತೀರ್ಮಾನಗಳು:
I:ಶ್ವೇತ ಕ್ರಾಂತಿಯನ್ನು ಆರಂಭಿಸಿದ್ದು ವರ್ಗೀಸ್ ಕುರಿಯನ್.
II: ಶ್ವೇತ ಕ್ರಾಂತಿಯು ಭಾರತದಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಿತು.
1
ತೀರ್ಮಾನ I ಮಾತ್ರ ಅನುಸರಿಸುತ್ತದೆ.
2
ತೀರ್ಮಾನ II ಮಾತ್ರ ಅನುಸರಿಸುತ್ತದೆ.
3
ಎರಡೂ ತೀರ್ಮಾನಗಳು ಅನುಸರಿಸುತ್ತವೆ.
4
ಎರಡೂ ತೀರ್ಮಾನಗಳು ಅನುಸರಿಸುವುದಿಲ್ಲ.