ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ಭತ್ತವು ರಬಿ ಬೆಳೆಯಾಗಿದೆ ಏಕೆಂದರೆ ಬೇಸಾಯದ ಸಮಯದಲ್ಲಿ ಹೆಚ್ಚಿನ ತಾಪಮಾನ ಮತ್ತು ಮಳೆಯ ಅಗತ್ಯವಿರುತ್ತದೆ.
2. ಗೋಧಿಯು ಖಾರಿಫ್ ಬೆಳೆಯಾಗಿದೆ ಏಕೆಂದರೆ ಕೃಷಿಯ ಸಮಯದಲ್ಲಿ ಮಧ್ಯಮ ತಾಪಮಾನ ಮತ್ತು ಮಳೆಯ ಅಗತ್ಯವಿರುತ್ತದೆ.
3. ಕಡಿಮೆ ಮಳೆ ಮತ್ತು ಕಡಿಮೆ ಮಣ್ಣಿನ ಫಲವತ್ತತೆ ಇರುವ ಪ್ರದೇಶಗಳಲ್ಲಿ ಸಿರಧಾನ್ಯ ಬೆಳೆಯಬಹುದು.
4. ಸಿರಧಾನ್ಯ ಬೆಳೆಗಳನ್ನು ಭಾರತದಲ್ಲಿ ಮಾತ್ರ ಬೆಳೆಯಲಾಗುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ ?
1
1, 2 ಮತ್ತು 3 ಮಾತ್ರ
2
2 ಮತ್ತು 4 ಮಾತ್ರ
3
1, 3 ಮತ್ತು 4 ಮಾತ್ರ
4
1, 2 ಮತ್ತು 4 ಮಾತ್ರ