“ಆಸ್ತಿ ಇರುವವನು ಮತ ಚಲಾಯಿಸಬಹುದು, ಆದರೆ ಚಾರಿತ್ರ್ಯವಿದ್ದರೂ ಆಸ್ತಿ, ವಿದ್ಯಾಭ್ಯಾಸ ಇಲ್ಲದವನು ಮತ ಹಾಕುವಂತಿಲ್ಲ ಅಥವಾ ದಿನವಿಡೀ ಬೆವರು ಸುರಿಸಿ ಪ್ರಾಮಾಣಿಕವಾಗಿ ದುಡಿಯುವವನು ಬಡವನೆಂಬ ಅಪರಾಧ ಎಸಗಿದ್ದರಿಂದ ಮತದಾನ ಮಾಡುವಂತಿಲ್ಲ ಎಂಬ ಕಲ್ಪನೆಯನ್ನು ನಾನು ಸಹಿಸುವುದಿಲ್ಲ......".
ಈ ಮೇಲಿನ ಮಾತುಗಳನ್ನು ಈ ಕೆಳಗಿನವರಲ್ಲಿ ಯಾರು ಹೇಳಿದ್ದಾರೆ?

1
ಬಿ.ಆರ್.ಅಂಬೇಡ್ಕರ್
2
ಮಹಾತ್ಮ ಗಾಂಧಿ
3
ಜವಾಹರಲಾಲ್ ನೆಹರು
4
ಸುಭಾಷ್ ಚಂದ್ರ ಬೋಸ್

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation