ವಾದವನ್ನು ಪರಿಗಣಿಸಿ ಮತ್ತು ನೀಡಿರುವ ಊಹೆಗಳಲ್ಲಿ ಯಾವುದು ಸೂಚ್ಯವಾಗಿದೆ ಎಂದು ನಿರ್ಧರಿಸಿ.
ವಾದ:
ಬೆಂಗಳೂರು-ತುಮಕೂರಿನ ನಡುವೆ ಶುಕ್ರವಾರದಿಂದ ಮೂರು ದಿನಗಳ ಕಾಲ ಪ್ರಮುಖ ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ಹೆದ್ದಾರಿ ಪ್ರಾಧಿಕಾರ ಪ್ರಕಟಿಸಿತ್ತು.
ಊಹೆ:
1. ಜನರು ಬೆಂಗಳೂರು ಮತ್ತು ತುಮಕೂರು ನಡುವೆ ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಬೇಕಾಗಿದೆ.
2. ಅನವಶ್ಯಕ ದುರಸ್ತಿ ಕಾರ್ಯದಿಂದ ಪ್ರಾಧಿಕಾರವು ನಾಗರಿಕರಿಗೆ ತೊಂದರೆ ನೀಡುತ್ತಿದೆ.1
1 ಅಥವಾ 2 ಸೂಚ್ಯವಾಗಿಲ್ಲ
2
ಕೇವಲ ಊಹೆ 2 ಸೂಚ್ಯವಾಗಿದೆ
3
1 ಮತ್ತು 2 ಎರಡೂ ಸೂಚ್ಯವಾಗಿವೆ
4
ಕೇವಲ ಊಹೆ 1 ಸೂಚ್ಯವಾಗಿದೆ