ಇತ್ತೀಚಿನ ದಿನಗಳಲ್ಲಿ, ಗೋಧಿ ಬೆಳೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಕಳೆದ ವರ್ಷ, ಗೋಧಿಯ ಮಾರುಕಟ್ಟೆ ಬೆಲೆಯು, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿತ್ತು.

2. ಕರ್ನಾಲ್ ಬಂಟ್ (ಶಿಲೀಂಧ್ರ ರೋಗ) ಸೋಂಕಿತ ಪ್ರದೇಶಗಳು- ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ.

3. ಉಕ್ರೇನ್ ಯುದ್ಧದ ಕಾರಣ, ಭಾರತದಿಂದ ಗೋಧಿಗೆ ಬೇಡಿಕೆ ಕಡಿಮೆಯಾಗಿದೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

1
1 ಮತ್ತು 2 ಮಾತ್ರ
2
2 ಮತ್ತು 3 ಮಾತ್ರ
3
1 ಮತ್ತು 3 ಮಾತ್ರ
4
1, 2 ಮತ್ತು 3

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation