ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. COVID-19 ಕಾರಣದ ಕ್ಷೋಭೆ ಹಿನ್ನೆಲೆಯಲ್ಲಿ ಮಾರ್ಚ್ 2020 ರಲ್ಲಿ ಯೋಜನೆಯನ್ನು ಘೋಷಿಸಲಾಯಿತು.
2. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013 ರ ಅಡಿಯಲ್ಲಿ ಒಳಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಗೆ ಹೆಚ್ಚುವರಿಯಾಗಿ 5 ಕಿಗ್ರಾಂ ಧಾನ್ಯಗಳನ್ನು ಉಚಿತವಾಗಿ ಒದಗಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಈಗಾಗಲೇ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಒದಗಿಸಲಾದ 5 ಕಿಗ್ರಾಂ ಸಹಾಯಧನದ ಆಹಾರ ಧಾನ್ಯಗಳು ದೊರೆಯುತ್ತವೆ.
3. ಇದರ, ನೋಡಲ್ ಸಚಿವಾಲಯವು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
1
1 ಮತ್ತು 2 ಮಾತ್ರ
2
2 ಮತ್ತು 3 ಮಾತ್ರ
3
1 ಮತ್ತು 3 ಮಾತ್ರ
4
1, 2 ಮತ್ತು 3