ಶುಂಗ ರಾಜವಂಶದ ಬಗ್ಗೆ ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ.

1. ಮಾಳವಿಕಾಗ್ನಿಮಿತ್ರವು, ಪುಷ್ಯಮಿತ್ರ ಮತ್ತು ವಿದರ್ಭದ ರಾಜ ಯಜ್ಞಸೇನನ ನಡುವಿನ ಸಂಘರ್ಷವನ್ನು ಸೂಚಿಸುತ್ತದೆ.

2. ಮಾಳವಿಕಾಗ್ನಿಮಿತ್ರದ ಪ್ರಕಾರ, ಮೌರ್ಯ ಸೈನ್ಯದ ಮಹಾಸೇನಾಧಿಪತಿಯಾದ ಪುಷ್ಯಮಿತ್ರನು, ಮೌರ್ಯ ರಾಜ ಬೃಹದ್ರಥನನ್ನು ಕೊಂದನು.

3. ಧನ ರಾಜನ ಅಯೋಧ್ಯೆಯ ಶಿಲಾಶಾಸನವು, ಪುಷ್ಯಮಿತ್ರನನ್ನು ಎರಡು ಅಶ್ವಮೇಧ ಯಜ್ಞಗಳನ್ನು ಮಾಡಿದವನೆಂದು ಉಲ್ಲೇಖಿಸುತ್ತದೆ.

ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

1
1 ಮತ್ತು 2 ಮಾತ್ರ
2
2 ಮತ್ತು 3 ಮಾತ್ರ
3
1 ಮತ್ತು 3 ಮಾತ್ರ
4
1, 2 ಮತ್ತು 3

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation