ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜವಲ್ಲ ?
(i) ಕುತುಬ್-ಉದ್ದೀನ್ ಐಬಕ್ ಭಾರತದಲ್ಲಿ ಮೊದಲ ಬಾರಿಗೆ ಮುಸ್ಲಿಮೇತರರ ಮೇಲೆ ಜಿಜ್ಯಾವನ್ನು ವಿಧಿಸಿದರು.
(ii) ಸುಲ್ತಾನ್ ಇಲ್ತುಮಿಶ್ ಅವರು ದಿವಾನ್-ಇ-ಅಮೀರ್ ಕೋಹಿ ಎಂಬ ಪ್ರತ್ಯೇಕ ಕೃಷಿ ಇಲಾಖೆಯನ್ನು ಸ್ಥಾಪಿಸಿದರು.
(iii) ಸುಲ್ತಾನ್ ಫಿರೋಜ್ ತುಘಲಗ್ ಗುಲಾಮರಿಗೆ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದರು.
(iv) ಸುಲ್ತಾನ್ ಮುಹಮ್ಮದ್ ಬಿನ್ ತುಘಲಕ್ ತಾಮ್ರ ಮತ್ತು ಬೆಳ್ಳಿ ಟಂಕಾವನ್ನು ಪರಿಚಯಿಸಿದರು.
1
(i), (ii) ಮಾತ್ರ
2
(iii), (iv) ಮಾತ್ರ
3
(i), (iii) ಮಾತ್ರ
4
(ii), (iv) ಮಾತ್ರ