ಕೆಳಗಿನ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ ಮತ್ತು ನೀಡಿರುವ ಹೇಳಿಕೆಗಳು ನಿಜವೋ ಅಥವಾ ಸುಳ್ಳೋ ಎಂದು ನಿರ್ಧರಿಸಿ.
ಒಣಭೂಮಿ ಬೇಸಾಯವು, ಮರುಕಳಿಸುವ ಬರವನ್ನು ಎದುರಿಸಲು ಮಾತ್ರವಲ್ಲದೆ, ನಮ್ಮ ದೇಶದ ಹೆಚ್ಚುತ್ತಿರುವ ಆಹಾರದ ಅವಶ್ಯಕತೆಗಳನ್ನು ಪೂರೈಸುವ ಏಕೈಕ ಮಾರ್ಗವಾಗಿದೆ. ಭಾರತದ ಒಟ್ಟು ಬೆಳೆ ಉತ್ಪಾದನೆಯ ಸುಮಾರು 45%, ಈಗ ಒಣಭೂಮಿಯಿಂದ ಬರುತ್ತದೆ. ಈ ಶತಮಾನದ ಅಂತ್ಯದ ವೇಳೆಗೆ, ಭಾರತವು, ಯೋಜಿತ 1 ಶತಕೋಟಿ ಜನಸಂಖ್ಯೆಗೆ ಸಾಕಷ್ಟು ಆಹಾರವನ್ನು ಒದಗಿಸಬೇಕಾದರೆ, ಇದು 60% ಕ್ಕೆ ಹೆಚ್ಚಾಗಬೇಕು.
ಪ್ರಸ್ತುತ, ಭಾರತದ ಒಟ್ಟು ಬೆಳೆ ಉತ್ಪಾದನೆಯ 45%, ಒಣಭೂಮಿಯಿಂದ ಬರುತ್ತದೆ.
1
ಖಂಡಿತ ಸುಳ್ಳು
2
ಬಹುಶಃ ನಿಜ
3
ದತ್ತಾಂಶ ಅಸಮರ್ಪಕ
4
ಖಂಡಿತಾ ನಿಜ