ಪುನೀತ್ ಸಾಗರ್ ಅಭಿಯಾನವನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಸಮುದ್ರ ತೀರಗಳು ಅಥವಾ ಕಡಲತೀರಗಳು ಮತ್ತು ಇತರ ಜಲಮೂಲಗಳನ್ನು ಸ್ವಚ್ಛಗೊಳಿಸಲು, ಜಲ ಶಕ್ತಿ ಸಚಿವಾಲಯವು ಇದನ್ನು ಪ್ರಾರಂಭಿಸಿದೆ.

2. ಕಡಲತೀರಗಳು ಮತ್ತು ನದಿ ಮುಂಭಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹತ್ವದ ಕುರಿತು, ಸ್ಥಳೀಯ ಜನರಲ್ಲಿ ಜಾಗೃತಿಯನ್ನು ಹೆಚ್ಚಿಸಲು, ಅಭಿಯಾನವು ಪ್ರಯತ್ನಿಸುತ್ತದೆ.

3. ಇದು, ಸ್ಥಳೀಯರಿಗೆ ಶಿಕ್ಷಣ ನೀಡಲು ಮತ್ತು 'ಸ್ವಚ್ಛ ಭಾರತ' ಕುರಿತು ಜಾಗೃತಿ ಮೂಡಿಸಲು, ಪ್ರಯತ್ನಿಸುತ್ತದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ವು ತಪ್ಪಾಗಿದೆ ?

1
1 ಮತ್ತು 2 ಮಾತ್ರ
2
1 ಮಾತ್ರ
3
2 ಮತ್ತು 3 ಮಾತ್ರ
4
3 ಮಾತ್ರ

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation