ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

1. ವಾಯುವ್ಯ ಭಾರತದಲ್ಲಿ, ಭತ್ತವನ್ನು ಖಾರಿಫ್ ಬೆಳೆಯಾಗಿ ಬೆಳೆಯಲಾಗುತ್ತದೆ.

2. ದಕ್ಷಿಣದ ರಾಜ್ಯಗಳಲ್ಲಿ, ಹವಾಮಾನ ಪರಿಸ್ಥಿತಿಗಳು ಕೃಷಿ ವರ್ಷದಲ್ಲಿ, ಒಂದಕ್ಕಿಂತ ಹೆಚ್ಚು ಭತ್ತವನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ.

3. ಆರ್ದ್ರ ಹವಾಮಾನ ಪರಿಸ್ಥಿತಿಗಳಲ್ಲಿ, ಸಜ್ಜೆಯನ್ನು ಬಿತ್ತಲಾಗುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

1
1 ಮತ್ತು 2 ಮಾತ್ರ
2
2 ಮತ್ತು 3 ಮಾತ್ರ
3
1 ಮತ್ತು 3 ಮಾತ್ರ
4
1, 2 ಮತ್ತು 3

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation