ಕೇಶವಾನಂದ ಭಾರತಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಕೆಳಗಿನ ಯಾವ ಮೂಲಭೂತ ರಚನೆಯ ಅಂಶಗಳನ್ನು ಘೋಷಿಸಿತು?
1. ಸಂವಿಧಾನದ ಶ್ರೇಷ್ಠತೆ
2. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರಗಳ ಪ್ರತ್ಯೇಕತೆ
3. ನ್ಯಾಯಾಂಗ ವಿಮರ್ಶೆ
ಕೆಳಗಿನ ಸಂಕೇತ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
1
ಕೇವಲ 1
2
ಕೇವಲ 2 ಮತ್ತು 3
3
ಕೇವಲ 1 ಮತ್ತು 2
4
1, 2 ಮತ್ತು 3