1857 ರ ದಂಗೆಯಲ್ಲಿ ಈ ಕೆಳಗಿನ ಆಯ್ಕೆಗಳಲ್ಲಿ ಯಾವುದು ನಿಜ?
1
11 ಮೇ 1857 ರಂದು, ಮೂರು ಭಾರತೀಯ ರೆಜಿಮೆಂಟ್ಗಳು(ದಳಗಳು) ತಮ್ಮ ಅಧಿಕಾರಿಗಳಿಗೆ ಗುಂಡು ಹಾರಿಸಿ, ಜೈಲುಗಳನ್ನು ಒಡೆದು ತಮ್ಮ ಸಹಚರರನ್ನು ಬಿಡುಗಡೆ ಮಾಡಿದರು.
2
ಮೇ 10, 1857 ರಂದು, ಕಾಟ್ರಿಡ್ಜ್ಗಳನ್ನು(ಒರೆಗುಂಡನ್ನು) ಬಳಸಲು ನಿರಾಕರಿಸಿದ ಮೀರತ್ನಲ್ಲಿನ ಸಿಪಾಯಿಗಳಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
3
1857 ರ ಮೇ 12 ರಂದು ಅವರು ದೆಹಲಿಗೆ ಮೆರವಣಿಗೆ ನಡೆಸಿದರು
4
29 ಮಾರ್ಚ್ 1857 ರಂದು, ಮಂಗಲ್ ಪಾಂಡೆ, ಬ್ಯಾರಕ್ಪೋರ್ನಲ್ಲಿ ತನ್ನ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ