ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಅವನತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಬಹದ್ದೂರ್ ಷಾ ಜಾಫರ್ ಡೆಕ್ಕನ್ನಲ್ಲಿ ಸುದೀರ್ಘ ಯುದ್ಧವನ್ನು ನಡೆಸುವ ಮೂಲಕ ತನ್ನ ಸಾಮ್ರಾಜ್ಯದ ಮಿಲಿಟರಿ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಖಾಲಿ ಮಾಡಿದ.
2. ಔರಂಗಜೇಬ್ ನಂತರ ಪ್ರಾಂತೀಯ ಗವರ್ನರ್ಗಳು, ಸ್ಥಳೀಯ ಮುಖ್ಯಸ್ಥರ ಕೈಗೆ ರಾಜಕೀಯ ಮತ್ತು ಆರ್ಥಿಕ ಅಧಿಕಾರವನ್ನು ಕ್ರಮೇಣವಾಗಿ ಬದಲಾಯಿಸಲಾಯಿತು.
3. ಇರಾನ್ನ ದೊರೆ ನಾದಿರ್ ಶಾ 1739 ರಲ್ಲಿ ದೆಹಲಿ ನಗರವನ್ನು ಲೂಟಿ ಮಾಡಿದನು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ?
1
1 ಮತ್ತು 2 ಮಾತ್ರ
2
2 ಮತ್ತು 3 ಮಾತ್ರ
3
1 ಮತ್ತು 3 ಮಾತ್ರ
4
1, 2 ಮತ್ತು 3