ಭಾರತ ಸರ್ಕಾರವು ಯಾವ ಕಾರಣಕ್ಕಾಗಿ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿಯನ್ನು ಸ್ಥಾಪಿಸಿತು?
1
ಭಾರತೀಯ ಆರ್ಥಿಕತೆಯ ಅಸಂಘಟಿತ ವಲಯದ ಸ್ಥಿತಿಯನ್ನು ಅಧ್ಯಯನ ಮಾಡಲು
2
ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು.
3
ಭಾರತದ ವಿದೇಶಾಂಗ ನೀತಿಯ ಸ್ಥಿತಿಯನ್ನು ಪರೀಕ್ಷಿಸಲು.
4
ಮುಸ್ಲಿಂ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಪರೀಕ್ಷಿಸಲು.