1857 ರ ದಂಗೆಯ ಸಂದರ್ಭದಲ್ಲಿ ಈ ಕೆಳಗಿನ ಯಾವ ವಾಕ್ಯವು ತಪ್ಪಾಗಿದೆ?

1
ಬಹದ್ದೂರ್ ಷಾ ದಂಗೆಯ ನಾಮಮಾತ್ರ ನಾಯಕರಾಗಿದ್ದರು ಆದರೆ ಸಿಪಾಯಿಗಳನ್ನು ಸಕ್ರಿಯವಾಗಿ ಮುನ್ನಡೆಸಲಿಲ್ಲ.
2
ಕುನ್ವರ್ ಸಿಂಗ್ ಅರ್ರಾದಿಂದ ದಂಗೆಯಲ್ಲಿ ಭಾಗವಹಿಸಿದರು.
3
ನಾನಾ ಸಾಹೇಬರು 1857 ರಲ್ಲಿ ಬ್ರಿಟಿಷರ ಕಮಾಂಡಿಂಗ್ ಆಫೀಸರ್ ಆದ  ಸರ್ ಹಗ್ ವೀಲರ್ ಅವರನ್ನು ಶರಣಾಗುವಂತೆ ಮಾಡಿದರು.
4
ಜನರಲ್ ಬಖ್ ಖಾನ್, ಲಕ್ನೋದಿಂದ ಸೈನ್ಯದ ದಂಗೆಯನ್ನು ಮುನ್ನಡೆಸಿದರು

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation