ನೀಡಿರುವ ಹೇಳಿಕೆಯನ್ನು ನಿಜವೆಂದು ಪರಿಗಣಿಸಿ ಮತ್ತು ಹೇಳಿಕೆಯಿಂದ ತಾರ್ಕಿಕವಾಗಿ ಅನುಸರಿಸುವ, ಕಾರ್ಯಮಾರ್ಗಗಳನ್ನು ನಿರ್ಧರಿಸಿ.

ಹೇಳಿಕೆ:

7 ನೇ ವೇತನ ಆಯೋಗ ಜಾರಿಯಾಗದ ಹಿನ್ನೆಲೆಯಲ್ಲಿ, ಎಲ್ಲ ಕೇಂದ್ರ ಸರ್ಕಾರಿ ನೌಕರರು, ಮುಷ್ಕರ ನಡೆಸಿದರು.

ಕಾರ್ಯಮಾರ್ಗ:

1. 7 ನೇ ವೇತನ ಆಯೋಗವನ್ನು, ಕೂಡಲೇ ಜಾರಿಗೊಳಿಸಬೇಕು.

2. ಎಲ್ಲಾ ಕೇಂದ್ರ ಸರ್ಕಾರಿ ನೌಕರರನ್ನು ಅಮಾನತುಗೊಳಿಸಬೇಕು.

1
1 ಅಥವಾ 2 ಅನುಸರಿಸುವುದಿಲ್ಲ.
2
ಕೇವಲ 2 ಅನುಸರಿಸುತ್ತದೆ.
3
1 ಮತ್ತು 2 ಎರಡೂ ಅನುಸರಿಸುತ್ತವೆ.
4
ಕೇವಲ 1 ಅನುಸರಿಸುತ್ತದೆ.

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation