ಚೀನಾದಿಂದ ಭಾರತಕ್ಕೆ ಬಂದಿದ್ದ ಹೂಯೆನ್ ತ್ಸಾಂಗ್ - “ಪೂರ್ಣ ಭರವಸೆಯಿಂದ ಶೀಲಾದಿತ್ಯರಾಜ (ಹರ್ಷ) ನ ಸೇನೆಯ ಮುಖಂಡತ್ವವನ್ನು ವಹಿಸಿ .............ನನ್ನು ಎದುರಿಸಿದ. ಆದರೆ ಗೆಲುವನ್ನು ಸಾಧಿಸಲು ವಿಫಲನಾದ” ಎಂದಿದ್ದಾನೆ. ಕರ್ನಾಟಕದ ಯಾವ ರಾಜನ ಬಗ್ಗೆ ಈ ಮಾತುಗಳು ಹೇಳಲ್ಪಟ್ಟಿವೆ?
1
ಮುಮ್ಮಡಿ ಕೃಷ್ಣ
2
ವಿಕ್ರಮಾದಿತ್ಯ
3
ಇಮ್ಮಡಿ ಪುಲಿಕೇಶಿ
4
ಇಮ್ಮಡಿ ಕೀರ್ತಿವರ್ಮ