ಚೀನಾದಿಂದ ಭಾರತಕ್ಕೆ ಬಂದಿದ್ದ ಹೂಯೆನ್ ತ್ಸಾಂಗ್  - “ಪೂರ್ಣ ಭರವಸೆಯಿಂದ ಶೀಲಾದಿತ್ಯರಾಜ (ಹರ್ಷ) ನ ಸೇನೆಯ ಮುಖಂಡತ್ವವನ್ನು ವಹಿಸಿ  .............ನನ್ನು ಎದುರಿಸಿದ. ಆದರೆ ಗೆಲುವನ್ನು ಸಾಧಿಸಲು ವಿಫಲನಾದ” ಎಂದಿದ್ದಾನೆ. ಕರ್ನಾಟಕದ ಯಾವ ರಾಜನ ಬಗ್ಗೆ ಈ ಮಾತುಗಳು ಹೇಳಲ್ಪಟ್ಟಿವೆ?

1
ಮುಮ್ಮಡಿ ಕೃಷ್ಣ
2
ವಿಕ್ರಮಾದಿತ್ಯ
3
ಇಮ್ಮಡಿ ಪುಲಿಕೇಶಿ
4
ಇಮ್ಮಡಿ ಕೀರ್ತಿವರ್ಮ

Sponsored

hivanix.in

Visit

This quiz is brought to you by hivanix.in

🌐 Web App Development

Quick Navigation